" ಸಹಜ ಕೃಷಿ - ಸಾವಯವ ಕೃಷಿ - ಸ್ವಾವಲಂಬನೆ ಬದುಕು "
“ಮರಳಿ ಮಣ್ಣಿಗೆ ”
“ ಮೂಲಗಳಿಗೆ ಹಿಂತಿರುಗಿ ”
ಮೇಲಿನ ಧೇಯ್ಯ ವಾಕ್ಯದೊಂದಿಗೆ ನಮ್ಮ ಸಂಸ್ಥೆಯು ಗ್ರಾಮೀಣ ಭಾಗದ ಜನತೆಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಠಿ, ಗ್ರಾಮೀಣ ಜನರಿಗೆ ಆರೋಗ್ಯ & ಉದ್ಯೋಗ, ನಗರ ಜನತೆಗೆ ಆರೋಗ್ಯ ನೀಡುವ ಧೃಷಿಯೊಂದಿಗೆ, ಆಧುನಿಕತೆಯಿಂದ ನಶಿಸಿ ಹೋಗಿರುವ ಸಹಜ ಕೃಷಿ, ಸಹಜ ಕೈಗಾರಿಕೆ (ಗುಡಿ ಕೈಗಾರಿಕೆ), ಸಹಜ ಅರಣ್ಯ, ಸಹಜ ಪಶುಪಾಲನೆಯೊಂದಿಗೆ ಸಹಜ ಪರಿಸರ ವ್ಯವಸ್ಥೆಯನ್ನು ಉಳಿಸುವುದು ಮತ್ತು ಬೆಳಸುವುದು ಸಂಸ್ಥೆಯ ಧೇಯ್ಯೋದ್ದೇಶ ವಾಗಿರುತ್ತದೆ.